ಚೆಂಬು ಶ್ರೀ ಭಗವಾನ್ ಸಂಘದಿಂದ ಸ್ವಚ್ಚತಾ ಕಾರ್ಯಕ್ರಮ

0

ಸುದ್ದಿ ಮತದಾರ ಜಾಗೃತಿಯ ಫಲಕ ಅನಾವರಣ
ಶ್ರೀ ಭಗವಾನ್ ಸಂಘ ಊರುಬೈಲು ಚೆಂಬು ಇದರ ಸದಸ್ಯರಿಂದ ರಾಷ್ಟಿಯ ಹೆದ್ದಾರಿ ನಾಮಫಲಕ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸುದ್ದಿ ಜನ ಆಂದೋಲನದ ಫಲಕ ಹಸ್ತಾಂತರ ಮತ್ತು ಘೋಷಣೆ ನಡೆಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶರತ್ ಕಾಸ್ಪಡಿ, ಗೌರವಾಧ್ಯಕ್ಷ ಎನ್. ಸಿ. ಅನಂತ, ಕೊಡಗು ಸಂಪಾಜೆ ಸುದ್ದಿ ಸೆಂಟರ್ ಪ್ರತಿನಿಧಿ ಗೋಪಾಲ್ ಸಂಪಾಜೆ, ಆರಂತೋಡು ಸುದ್ದಿ ಪ್ರತಿನಿಧಿ ತಾಜುದ್ದೀನ್ ಅರಂತೋಡು, ಸುದ್ದಿ ವರದಿಗಾರ ಕೃಷ್ಣ ಬೆಟ್ಟ ಹಾಗೂಶ್ರೀ ಭಗವಾನ್ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರೀ ಭಗವಾನ್ ಸಂಘದ ಗೌರವಧ್ಯಕ್ಷ ಎನ್. ಸಿ. ಅನಂತ ಘೋಷಣೆ ಕೂಗಿದರು.