ಪೆರಾಜೆ ಜ್ಯೋತಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪೆರಾಜೆ ಜ್ಯೋತಿ ಪ್ರೌಢ ಶಾಲೆಯಲ್ಲಿ ಸ್ವಾತಂತ್ರ ದಿನಾಚರಣೆಯ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿ ಗಳಾಗಿ ಗುತ್ತಿಗಾರಿನ ನಿವೃತ್ತ ಪ್ರಾಂಶುಪಾಲ ಬಾಬು ಗೌಡ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರದಲ್ಲಿ ಪ್ರೌಢ ಶಾಲಾ ಸಂಚಾಲಕರಾದ ಹರಿಶ್ಚಂದ್ರ ಮುಡುಕಜೆ ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾಸಂಘದ ಸಹಕಾರ್ಯದರ್ಶಿ ಲೋಕನಾಥ ಅಮಚೂರು, ಪೋಷಕ ಸಮಿತಿ ಉಪಾಧ್ಯಕ್ಷರಾದ ಜಯರಾಮ ಕದಿಕಡ್ಕ, ನಿವೃತ್ತ ಶಿಕ್ಷಕರಾದ ನರೇಂದ್ರ ಎಮ್ ಆರ್, ಶಾಲಾ ಮುಖ್ಯ ಶಿಕ್ಷಕರಾದ ನಾಗರಾಜ ಜಿ ಆರ್, ಶಿಕ್ಷಕ ವೃಂದ ಸಿಬ್ಬಂಧಿ ಗಳು ಪೋಷಕರು , ಭಾಗವಹಿಸಿ ದ್ದರು. ವಿದ್ಯಾರ್ಥಿ ಳಿಂದ ಪಥ ಸಂಚಲನ ನಡೆಯಿತು.ಸಭಾ ಕಾರ್ಯಕ್ರಮ
ದ ನಂತರ ಸಿಹಿ ತಿಂಡಿ ವಿತರಿಸಲಾಯಿತು.