ಸುಳ್ಯ ಕಾನತ್ತಿಲ ಉಳ್ಳಾಕುಳ ಮಾಡದಲ್ಲಿ ನಾಗರ ಪಂಚಮಿ

0

ಸುಳ್ಯದ ಕಾನತ್ತಿಲ ಉಳ್ಳಾಕುಳ ಮಾಡದ ವಠಾರದಲ್ಲಿರುವ ನಾಗನ ಕಟ್ಟೆಯಲ್ಲಿ ನಾಗರಪಂಚಮಿ ಪ್ರಯುಕ್ತ ಹಾಲೆರುವ ಕಾರ್ಯಕ್ರಮ ಆ.21 ರಂದು ಬೆಳಿಗ್ಗೆ ನಡೆಯಿತು. ನಾಗನಿಗೆ ಸೀಯಾಳಾಭಿಷೇಕ, ಹಾಲಭಿಷೇಕ ನಡೆಸಲಾಯಿತು. ಕಾನತ್ತಿಲ ದೈವಸ್ಥಾನದ ಆಡಳ್ತೆ ಮೊಕ್ತೇಸರ ಕುರುಂಜಿ ಹೇಮನಾಥ ಮತ್ತಿತರರು, ಊರ ಭಕ್ತಾದಿಗಳು ಉಪಸ್ಥಿತರಿದ್ದರು.