ಚಂದ್ರಯಾನ 3 ಯಶಸ್ವಿಗಾಗಿ ಜಯನಗರ ಜನ್ನತುಲ್ ಉಲೂಮ್ ಮದರಸಾ ದಲ್ಲಿ ವಿದ್ಯಾರ್ಥಿಗಳಿಂದ ವಿಶೇಷ ಪ್ರಾರ್ಥನೆ

0

ಇಂದು ಚಂದ್ರಯಾನದ ವಿಕ್ರಂ ಲೇಂಡರ್ ಚಂದ್ರನ ನೆಲದಲ್ಲಿ ಯಶಸ್ವಿಯಾಗಿ ಇಳಿಯಲು ಸುಳ್ಯ ಜಯನಗರ ಜನ್ನತುಲ್ ಉಲೂಮ್ ಮಸ್ಜಿದ್ ಅಂಡ್ ಮದ್ರಸಾ ವಿದ್ಯಾರ್ಥಿಗಳಿಂದ ವಿಶೇಷ ಪ್ರಾರ್ಥನೆ ನಡೆಯಿತು.

ಸ್ಥಳೀಯ ಮದರಸ ಸದರ್ ಮುಅಲ್ಲಿಮ್ ಮಹಮ್ಮದ್ ಶಫೀಕ್ ಸಕಾಫಿ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಿ ನಮ್ಮ ಭಾರತ ದೇಶದ ಐತಿಹಾಸಿಕ ಈ ಸಾಧನೆಗೆ ಯಶಸ್ವಿ ಸಿಗಲಿ ಎಂದು ಪ್ರಾರ್ಥನೆಯಲ್ಲಿ ಕೇಳಿಕೊಂಡರು.