ನಾಳೆ(ಆ.27ರಂದು) ಉದಯಗಿರಿ, ಮಾವಿನಕಟ್ಟೆ ಶ್ರೀ ವಿಷ್ಣು ಸೇವಾ ಸಮಿತಿ ಇದರ ಆಶ್ರಯದಲ್ಲಿ ಓಣಂ ಆಚರಣೆ

0

ಉದ್ಘಾಟನೆ-ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು – ಸನ್ಮಾನ – ಸಭಾ ಕಾರ್ಯಕ್ರಮ

ಉದಯಗಿರಿ, ಮಾವಿನಕಟ್ಟೆ ಶ್ರೀ ವಿಷ್ಣು ಸೇವಾ ಸಮಿತಿ ಇದರ ಆಶ್ರಯದಲ್ಲಿ ಓಣಂ ಆಚರಣೆಯು ನಾಳೆ(ಆ.27ರಂದು) ಶ್ರೀ ವಿಷ್ಣು ಸಭಾಭವನ, ಉದಯಗಿರಿ- ಮಾವಿನಕಟ್ಟೆ ಇಲ್ಲಿ ನಡೆಯಿದೆ. ಕಾರ್ಯಕ್ರಮವು ಬೆಳಗ್ಗೆ 9.00 ಗಂಟೆಗೆ ಉದ್ಘಾಟನೆ ಗೊಳ್ಳಲಿದ್ದು, ಬಳಿಕ ವಿವಿಧ ಸ್ಪರ್ಧೆಗಳು ನಡೆಯಲಿದೆ. ಸಂಜೆ ಸಮಾರೋಪ ಸಮಾರಂಭ, ಸನ್ಮಾನ ಕಾರ್ಯಕ್ರಮ, ಬಹುಮಾನ ವಿತರಣೆ ನಡೆಯಲಿದೆ.