ಹವ್ಯಾಸಿ ತಂಡ ಪಂಜ ಇದರ ವತಿಯಿಂದ ಬೀದಿ ನಾಟಕಕ್ಕೆ ಚಾಲನೆ

0

ಶ್ರೀ ಲಕ್ಷ್ಮೀ ಜ್ಞಾನ ವಿಕಾಸ ಕೇಂದ್ರ ಪೈ ಲಾರು ಇದರ ಪ್ರಯುಕ್ತ ಹವ್ಯಾಸಿ ತಂಡ ಪಂಜ ಇದರ ವತಿಯಿಂದ ಬೀದಿ ನಾಟಕ ನಡೆಯಿತು . ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ರಾದ ತೇಜಸ್ವಿ ಕಡಪಳ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು,

ಒಕ್ಕೂಟ ದ ಅಧ್ಯಕ್ಷ ರಾದ ದಯಾನಂದ ಗುಡ್ಡೆ ಮನೆ , ಮೇಲ್ವಿಚಾರಕರಾದ ಕೃಷ್ಣಪ್ಪ ಕುಲಾಲ್, ಜ್ಞಾನ ವಿಕಾಸ ಸಮನ್ವಯ ಧಿಕಾರಿ ಭಾರತಿ ಮೇಡಂ, ಸಂಯೋಜಕಿ ನಾಗವೇಣಿ ಮೋಂಟಡ್ಕ , ಸೇವಾ ಪ್ರತಿನಿಧಿ ಚಂದ್ರಪ್ರಕಾಶ್ ಪಡ್ಪು, ಹರ್ಷಿತಾ, ದಿವ್ಯ, ಜ್ಞಾನ ವಿಕಾಸ ಸದಸ್ಯರು ಮತ್ತು ಒಕ್ಕೂಟ ದ ಎಲ್ಲಾ ಸದಸ್ಯರು ಗಳು ಉಪಸ್ಥಿತರಿದ್ದರು.