ಬೆಂಗಳೂರಿನಲ್ಲಿ ಪೆರುವಾಜೆ ನ್ಯಾಯವಾದಿ ಜೆ.ಪಿ ರೈ ಯವರ ಜೆ.ಪಿ ಲಾ ಅಸೋಸಿಯೇಟ್ಸ್ ಸಂಸ್ಥೆಯವಾರ್ಷಿಕೋತ್ಸವ

0

ಪೆರುವಾಜೆ ಗ್ರಾಮದ ನ್ಯಾಯವಾದಿ ಜಯಪ್ರಕಾಶ್ ರೈ ಯವರ ಬೆಂಗಳೂರಿನಲ್ಲಿರುವ ಜೆ.ಪಿಲಾಅಸೋಸಿಯೇಟ್ಸ್ ಸಂಸ್ಥೆಯ ಪ್ರಥಮ ವರ್ಷದ ವಾರ್ಷಿಕೋತ್ಸವು ಅ. 14 ರಂದು ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಗಿರಿಜಾ ಟವರ್ಸ್ ನಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ರವರು ಭಾಗವಹಿಸಿ ಸಂಸ್ಥೆಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬ ರೆಡ್ಡಿ , ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಎನ್.ಮನ್ಮಥ,
ಬೆಂಗಳೂರು ವಲಯದ ಬಂಟರ ಸಂಘದ ಮಾಜಿ ಅಧ್ಯಕ್ಷ ಉಪೇಂದ್ರ ಶೆಟ್ಟಿ,
ಬೆಂಗಳೂರುಯುನಿವರ್ಸಲ್ ಇನ್‌ಸ್ಟಿಟ್ಯೂಷನ್ ವ್ಯವಸ್ಥಾಪಕ ನಿರ್ದೇಶಕ ಸುಭಾಷ್ ಕೌಡಿಚ್ಚಾರ್,
ಬೆಂಗಳೂರು ರಾಜ್ಯ ವಕೀಲರ ಸಂಘದ ಮಾಜಿ ಉಪಾಧ್ಯಕ್ಷರವೀಂದ್ರನಾಥ ಕೇವಳ,ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಅಧ್ಯಕ್ಷ ಡಾ.ಭರತ್ ಶೆಟ್ಟಿ,ಉದ್ಯಮಿ ರಾಘವೇಂದ್ರಶೆಟ್ಟಿ ,
ಉಮೇಶ್ ಶೆಟ್ಟಿ,
ಪ್ರವೀಣ್ ಕುಮಾರ್ ಮುಗುಳಿ , ಗಂಗಾಧರ ಶೆಟ್ಟಿ,ವಿಶೇಷಅಭಿಯೋಜಕಿಶ್ರೀಮತಿ ಶೈಲಜಾ ರಮೇಶ್,ಜಿಲ್ಲಾ ವಕೀಲರ ವೇದಿಕೆ ಜಿಲ್ಲಾಧ್ಯಕ್ಷ ಲೋಕೇಶ್ ಪಿ ಸಿ,
ನ್ಯಾಯವಾದಿಗಳು
ಮೋಹಿತ್ ಕುಮಾರ್,
ಜಗದೀಶ್ ಡಿ ಪಿ,
ಪ್ರಶಾಂತ್ ಆರ್,
ನವೀನ್ ಕುಮಾರ್ ಪದ್ಯಾಣ,ಡಾ. ಸಂಧ್ಯಾ ರೆಡ್ಡಿ,ಶಂಕರ್ ರೆಡ್ಡಿ, ಬಾಬು ರೆಡ್ಡಿ,ಶ್ರೀನಿಧಿ, ಧರ್ಮಪಾಲ ಗೌಡ ಎಣ್ಣೆ ಮಜಲು, ನ್ಯಾಯವಾದಿನಾಗೇಶ್ ಕುಮಾರ್ ಕಲ್ಲುಮುಟ್ಲು,
ಹರ್ಷಿತ್ ಕೊಡಪಾಲ, ಉದ್ಯಮಿ ಅಶೋಕ್ ಕುಮಾರ್, ನ್ಯಾಯವಾದಿ ಶ್ರೀನಾಥ್ ಬೆಳ್ಳಾರೆ,
ಸತೀಶ್ ನೆಲ್ಯಾಡಿ, ಉದ್ಯಮಿ ಕುಶಾಲಪ್ಪ ಗೌಡ ಪೆರುವಾಜೆ, ಹರಿಕೃಷ್ಣ,ನ್ಯಾಯವಾದಿ ಅಂಜನ್ ಕುಮಾರ್,
ಕು. ಜ್ಯೋತಿ ಗೌಡ, ಶಶಿಕುಮಾರ್ ಬಿ .ಎನ್ ಪಾಳ್ತಾಡಿ, ಕಿರಣ್ ಕುಮಾರ್ ನೆಲ್ಯಾಡಿ, ನಾರಾಯಣ ಹೆಗಡೆ ಬೆಳ್ಳಾರೆ ಯವರು ಉಪಸ್ಥಿತರಿದ್ದರು.
ಜೆ. ಪಿ ಲಾ ಅಸೋಸಿಯೇಟ್ಸ್ ನ ನ್ಯಾಯವಾದಿಗಳಾದ ಜಯಪ್ರಕಾಶ್ ರೈ ಪೆರುವಾಜೆ ಸ್ವಾಗತಿಸಿದರು.ನ್ಯಾಯವಾದಿಅಶ್ವಿನಿ ಶೆಟ್ಟಿ,ತನುದೀಪ್ ಪೆಲ್ತಡ್ಕ,ಅಶೋಕ್ ಕುಮಾರ್,ಕಾರ್ತಿಕ್ ರೆಡ್ಡಿ,ವಿನಾಯಕ ಪುತ್ತೂರು,ಮಹೇಶ್ ಭಟ್,ದಿಶಾ,ಶಿವಕುಮಾರ್ ಬಾಲ ಸಾರಥಿ ಯವರು ಉಪಸ್ಥಿತರಿದ್ದರು.


ನ್ಯಾಯವಾದಿ ವಿನಾಯಕ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.