ಬೆಳ್ಳಿಪ್ಪಾಡಿ : ಕೃಷಿ ತೋಟಕ್ಕೆ ಕಾಡಾನೆ ದಾಳಿ -ಕೃಷಿ ನಾಶ

0

ಕಾಡಾನೆಗಳ ಹಿಂಡು ಕೃಷಿ ತೋಟಕ್ಕೆ ದಾಳಿ ನಡೆಸಿ, ಅಪಾರ ಪ್ರಮಾಣದ ಕೃಷಿ ನಾಶಗೊಂಡಿರುವ ಘಟನೆ ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿಯಲ್ಲಿ ಸಂಭವಿಸಿದೆ.

ಬೆಳ್ಳಿಪ್ಪಾಡಿಯ ಸುಜ್ಜಿತ್ ರೖೆ ಎಂಬವರ ತೋಟಕ್ಕೆ ಅ.18ರಂದು ರಾತ್ರಿ ಕಾಡಾನೆಗಳ ಹಿಂಡು ದಾಳಿ ನಡೆಸಿದ್ದು, ಅಡಿಕೆ , ತೆಂಗು , ಬಾಳೆ ಕೃಷಿ ನಾಶಗೊಳಿಸಿದ್ದು, ಅಪಾರ ಕೃಷಿ ನಾಶವಾಗಿರುವುದಾಗಿ ತಿಳಿದುಬಂದಿದೆ.