ಡಾ. ಸುರೇಶ್ ಆಲೆಟ್ಟಿಯವರಿಂದ ಅಂತರ್ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ

0

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಕನಾಮಿಕ್ಸ್ ಪ್ರೊಫೆಸರ್ ಆಗಿರುವ ಸುರೇಶ್ ಎಂ. ಆಲೆಟ್ಟಿಯವರು
ಇತ್ತೀಚೆಗೆ ದುಬೈಯ bits pilani ಕ್ಯಾಂಪಸ್ ನಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ economics of rubber production and marketing in Karnataka ಎಂಬ ಪ್ರಬಂಧವನ್ನು ಮಂಡಿಸಿರುತ್ತಾರೆ.
ಶಾರ್ಜಾ, ಅಬುಧಾಬಿ ಮುಂತಾದ ಕಡೆ ಪ್ರವಾಸ ಮಾಡಿ ಅಲ್ಲಿನ ಸಂಶೋಧಕರಿಗೆ ಮಾರ್ಗದರ್ಶನ ನೀಡಿದ್ದಾರೆ.
ಇವರು ಆಲೆಟ್ಟಿ ಜೆಎನ್ ನಿಲಯದ ದಿ. ನಾರಾಯಣ ಮತ್ತು ಜಾನಕಿ ದಂಪತಿಯ ಪುತ್ರ. ಸುಮಾರು ಹತ್ತು ph.d ಮಹಾ ಪ್ರಬಂಧವನ್ನು ಮೈಸೂರು ವಿವಿ ಯಲ್ಲಿ ಮಂಡಿಸಿದ್ದಾರೆ.