ಗೃಹಪ್ರವೇಶ

0

ಅಮರಪಡ್ನೂರು ಗ್ರಾಮದ ಜೋಗಿಯಡ್ಕದಲ್ಲಿ ಕುಕ್ಕುಜಡ್ಕದ ಸುದ್ದಿ ಏಜೆಂಟ್ ವೆಂಕಟ್ರಮಣ ಪೈಲೂರು ರವರು ನೂತನವಾಗಿ ನಿರ್ಮಿಸಿದ ಮಾತೃಶ್ರೀ ನಿಲಯ ದ ಗೃಹಪ್ರವೇಶ ಕಾರ್ಯಕ್ರಮವು ಡಿ.29ರಂದು ನಡೆಯಿತು. ಬೆಳಗ್ಗೆ ಪುರೋಹಿತ ರಾಧಾಕೃಷ್ಣ ಜೋಗಿಯಡ್ಕ ರವರ ನೇತೃತ್ವದಲ್ಲಿ ಗಣಪತಿ ಹವನ ಹಾಗೂ ಶ್ರೀ ಸತ್ಯನಾರಾಯಣ ದೇವರ ಪೂಜೆಯು ನಡೆಯಿತು. ಹಿರಿಯರಾದ ಶ್ರೀಮತಿ ಉಮಾದೇವಿ ಪೈಲೂರು ಹಾಗೂ ಕುಟುಂಬಸ್ಥರು ಭಾಗವಹಿಸಿದರು.