ಕೋಲ್ಚಾರು ಭಾಗದ ಕುಡೆಂಬಿಯಲ್ಲಿ ಮನೆ ಮನೆಗೆ ಮಂತ್ರಾಕ್ಷತೆ ವಿತರಣೆ

0

ಕೋಲ್ಚಾರು ಭಾಗದ ಕುಡೆಂಬಿ ಪರಿಸದ ಮನೆಗಳಿಗೆ ಅಯೋಧ್ಯೆಯ ಮಹಾ ಮಂತ್ರಾಕ್ಷತೆಯನ್ನು ವಿತರಿಸಲಾಯಿತು. ಕರುಣಾಕರ ಹಾಸ್ಪಾರೆ, ಆನಂದ ಕುಡೆಂಬಿ ಯವರು ನೇತೃತ್ವ ವಹಿಸಿದ್ದರು.