ಅಜ್ಜಾವರ ಬಾಳೆಕೋಡಿಯಲ್ಲಿ ಅಳವಡಿಸಿದ ಅಯೋಧ್ಯೆಯ ಶ್ರೀ ರಾಮನ ಬ್ಯಾನರ್ ಗೆ ಹಾನಿ

0

ಅಜ್ಜಾವರ ಗ್ರಾಮದ ಬಾಳೆಕೋಡಿ ಜಂಕ್ಷನ್ ನಲ್ಲಿ ಕುತ್ಯಾಡಿ ಕುಟುಂಬಸ್ಥರು ಅಳವಡಿಸಿದ ಅಯೋಧ್ಯೆಯ ಶ್ರೀ ರಾಮ ದೇವರ ಪ್ರತಿಷ್ಠಾ ಕಾರ್ಯಕ್ರಮದ ಬ್ಯಾನರ್ ಗೆ ಕಿಡಿಗೇಡಿಗಳು ಹಾನಿ ಮಾಡಿರುವ ಘಟನೆ ಇದೀಗ ವರದಿಯಾಗಿದೆ.

ಘಟನೆಯ ಕುರಿತು ಸುಳ್ಯ ಪೋಲಿಸ್ ಠಾಣೆಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ.