ಕೊಡಿಯಾಲಬೈಲಿನಲ್ಲಿ ಹಿಂದುಳಿದ ವರ್ಗಗಳ ‌ಕಲ್ಯಾಣ ಇಲಾಖೆಯ ಜಾಗಕ್ಕೆ ಬೆಂಕಿ : ಉರಿದ ಗಿಡಗಳು

0

ಸುಳ್ಯ ಕೊಡಿಯಾಲಬೈಲು ದೇವರಾಜು ಅರಸು‌ ಭವನದ ಬಳಿ‌ ಹಿಂದುಳಿದ ವರ್ಗಗಳ ಇಲಾಖೆಯ‌ ಜಾಗಕ್ಕೆ ಬೆಂಕಿ‌ ಬಿದ್ದು ಉರಿದ ಹಾಗೂ ಅಗ್ನಿಶಾಮಕ ದಳದವರು‌ ಬಂದು‌ ಬೆಂಕಿ ನಂದಿಸಿದ ಘಟನೆ ವರದಿಯಾಗಿದೆ.

ವಿದ್ಯುತ್ ಲೈನ್ ನ ಜಂಕ್ಣನ್ ಕಂಬದಿಂದ ಬೆಂಕಿಯ ಕಿಡಿ ಹಾರಿ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆ ಇದೆ.

ಮೆಸ್ಕಾಂ ಸಿಬ್ಬಂದಿಗಳು ಕೂಡಾ ಸ್ಥಳಕ್ಕೆ ದಾವಿಸಿದ್ದಾರೆ.