ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಎಸ್.ಎನ್ ಮನ್ಮಥ ಅವಿರೋಧ ಆಯ್ಕೆ

0

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ ಐವರ್ನಾಡು ಸೊಸೈಟಿಯ ಅಧ್ಯಕ್ಷ ಎಸ್.ಎನ್.ಮನ್ಮಥರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದಿನ ವರೆಗೆ ಸುಳ್ಯದಿಂದ ಮನ್ಮಥರ ನಾಮಪತ್ರ ಮಾತ್ರ ಸಲ್ಲಿಸಲ್ಪಟ್ಟಿರುವುದರಿಂದ ಅವರು ಅವಿರೋಧವಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.