ತೆಕ್ಕಿಲ್ ಪ್ರತಿಷ್ಠಾನದಿಂದ 19ನೇ ವರ್ಷದ ಸೌಹಾರ್ದ ಇಪ್ತಾರ್ ಕೂಟ

0

ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಅರಂತೋಡು ಇದರ ವತಿಯಿಂದ 19ನೇ ವರ್ಷದ ಸೌಹಾರ್ದ ಇಪ್ತಾರ್ ಕೂಟ ಕಾರ್ಯಕ್ರಮ ಎ.8 ರಂದು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಿತು.


ಇಪ್ತಾರ್ ಕೂಟ ಕಾರ್ಯಕ್ರಮ ಅಧ್ಯಕ್ಷತೆಯನ್ನು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ ಶಹೀದ್ ವಹಿಸಿದ್ದರು.


ಇಪ್ತಾರ್ ಕಾರ್ಯಕ್ರಮದಲ್ಲಿ ಸಾಮಾಜಿಕ ಧುರೀಣರಾದ ಆಶೋಕ್ ಎಡಮಲೆ,ಅಬ್ಬಾಸ್ ಹಾಜಿ ಸೆಂಟ್ಯಾರ್,ಹಮೀದ್ ಕುತ್ತಮೊಟ್ಟೆ,ಸಂಶುದ್ದೀನ್ ಎಸ್,ಮುಸ್ತಫಾ ಕೆ ಎಂ,ಪರಶುರಾಮ ಚಿಲ್ತಡ್ಕ,ಸದಾನಂದ ಮಾವಂಜಿ,ಕೆ ಟಿ ವಿಶ್ವನಾಥ, ದಾಮೋದರ ಮಾಸ್ಟರ್, ಜಗದೀಶ್ ರೈ ಕಲ್ಲುಗುಂಡಿ,ತಾಜ್ ಮಹಮ್ಮದ್,ಸಿದ್ದೀಕ್ ಕೊಕ್ಕೊ, ಗೋಕುಲ್ದಾಸ್,ಶರೀಫ್ ಕಂಠಿ,ರಶೀದ್ ಜಟ್ಟಿಪಳ್ಳ, ಡಾ.ಹರ್ಷವರ್ಧನ,ಪಿ.ಎ ಮಹಮ್ಮದ್, ರಾಜು ಪಂಡಿತ್, ನ್ಯಾಯವಾದಿ ಅಬೂಭಕ್ಕರ್ ಅಡ್ಕಾರ್, ಮೂಸಾ ಪೈಂಬಚ್ಚಾಲ್,ಭವಾನಿಶಂಕರ ಕಲ್ಮಡ್ಕ,ರಂಜಿತ್ ರೈ ಮೇನಾಲ ಮೊದಲಾದವರು ಉಪಸ್ಥಿತರಿದ್ದರು.
ಅಶ್ರಫ್ ಗುಂಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು