ನಿಂತಿಕಲ್ಲು ಶ್ರೀ ಪರಿವಾರ ಪಂಚಲಿಂಗೇಶ್ವರ ಕೈ.ತ‌.ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ

0

ನಿಂತಿಕಲ್ಲು ಶ್ರೀ ಪರಿವಾರ ಪಂಚಲಿಂಗೇಶ್ವರ ಕೈ.ತ‌.ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಸಂಸ್ಥೆಯ ಪ್ರಾoಶುಪಾಲರಾದ ಸುಧೀರ್ ಎಮ್.ವಿ ಹಾಗೂ ಕಿರಿಯ ತರಬೇತಿ ಅದಿಕಾರಿ ರೂಪಾ ಪಿ.ಜೆ ಗಿಡ ನಡುವ ಮುಕಾoತರ ಆಚರಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಸಂಧರ್ಭದಲ್ಲಿ ದಯಾನಂದ ಕೆ.ಎಸ್, ಶೇಖರ್ ಗೌಡ, ಪ್ರಸನ್ನ ವೈ.ಟಿ, ಶ್ರೀದರ್, ಕರುಣಾಕರ, ಶೀಲಾವತಿ, ತ್ರಪ್ತಿ, ನವ್ಯ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.