ಅಲೆಂಗಾರ-ಸೂಲಂತಡ್ಕ ಮಾರ್ಗ ಮಧ್ಯೆ ವಿದ್ಯುತ್ ಲೈನ್ ಗೆ ತಾಗುವ ಮರದ ಗೆಲ್ಲುಗಳ ತೆರವು

0

ಎಣ್ಮೂರು ಗ್ರಾಮದ ಅಲೆಂಗಾರ-ಸೂಲಂತಡ್ಕ ಮಾರ್ಗ ಮಧ್ಯೆ ವಿದ್ಯುತ್ ಲೈನ್ ನಲ್ಲಿ ಇದ್ದ ಮರದ ಗೆಲ್ಲು ಹಾಗೂ ಅಡೆತಡೆಗಳನ್ನು ಊರವರ ಸಹಕಾರದಿಂದ ತೆರವು ಗೊಳಿಸಲಾಯಿತು.
ಈ ಸಂದರ್ಭದಲ್ಲಿ ರಮೇಶ್ ಕೋಟೆ, ಹರೀಶ್ ಅಲೆಂಗಾರ,ಆನಂದ,ಬಾಬು ಗೌಡ, ಭಾಸ್ಕರ ಪೂಜಾರಿ, ಪ್ರವೀಣ್, ವಿಶ್ವನಾಥ, ಮುರಳಿ ಸಂಪ, ಉಮೇಶ್ ಅಲೆಂಗಾರ ಹಾಗೂ ಮೆಸ್ಕಾಂ ಸಿಬ್ಬಂದಿ ಆದರ್ಶ ಸಹಕರಿಸಿದರು.