ರಾಜ್ಯ ವಿಶೇಷಚೇತನರ ನಗರ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ದ.ಕ.ಜಿಲ್ಲಾ ಘಟಕ ಮತ್ತು ತಾಲೂಕು ಘಟಕ ರಚನೆ

0

ರಾಜ್ಯ ವಿಶೇಷ ಚೇತನರ ನಗರ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಯು ಆರ್ ಡಬ್ಲ್ಯೂ, ವಿ ಆರ್ ಡಬ್ಲ್ಯೂ ರಾಜ್ಯ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮತ್ತು ತಾಲೂಕು ಘಟಕ ರಚನೆಯಾಗಿದೆ.

ಜಿಲ್ಲಾ ಪ್ರದಾನ ಕಾರ್ಯದರ್ಶಿಯಾಗಿ ಷಣ್ಮುಖ ಸೂಟೆಗದ್ದೆ, ಸಂಘಟನಾ ಕಾರ್ಯದರ್ಶಿಯಾಗಿ ರಾಷ್ಟ್ರ ಪ್ರಶಸ್ತಿ ವಿಜೇತೆ ರಂಜನಿ ಮುರುಳ್ಯ, ಉಪಾಧ್ಯಕ್ಷರಾಗಿ ಸದಾನಂದ ಬೆಟ್ಟoಪಾಡಿ, ಜಿಲ್ಲಾ ಸಮಿತಿ ಸದಸ್ಯರಾಗಿ ಶ್ರೀಧರ್ ಅಮರಮಡ್ನ್ ರು ಆಯ್ಕೆಯಾಗಿದ್ದಾರೆ.

ತಾಲೂಕು ಅಧ್ಯಕ್ಷರಾಗಿ ಉಮ್ಮರ್ ಬಿ (ಅಜ್ಜಾವರ ವಿ ಆರ್ ಡಬ್ಲ್ಯೂ), ಪ್ರಧಾನ ಕಾರ್ಯದರ್ಶಿಯಾಗಿ ಪುಷ್ಪಶ್ರೀ (ಬೆಳ್ಳಾರೆ ವಿ.ಆರ್ ಡಬ್ಲ್ಯೂ), ಉಪಾಧ್ಯಕ್ಷರಾಗಿ ವೆಂಕಟ್ರಮಣ (ಕನಕ ಮಜಲು ವಿ ಆರ್ ಡಬ್ಲ್ಯೂ), ಖಜಾಂಜಿಯಾಗಿ ಹರ್ಷಿತ್ (ವಿ ಆರ್ ಡಬ್ಲ್ಯೂ ಸಂಪಾಜೆ), ಸಂಘಟನಾ ಕಾರ್ಯದರ್ಶಿಯಾಗಿ ಹರಿಣಿ (ಆರಂತೋಡು ವಿ.ಆರ್.ಡಬ್ಲ್ಯೂ), ಜತೆ ಕಾರ್ಯದರ್ಶಿಯಾಗಿ ಧರ್ಮಪಾಲ ( ಕೊಡಿಯಾಲ ವಿ.ಅರ್ ಡಬ್ಲ್ಯೂ), ಜೊತೆ ಸಂಘಟನಾ ಕಾರ್ಯದರ್ಶಿ ಆಗಿ ಆಶೀಸ್ (ವಿಆರ್ ಡಬ್ಲ್ಯೂ) ಉಪ ಖಜಾಂಜಿ ಆಗಿ ಕಾವೇರಿ (ವಿಅರ್ ಡಬ್ಲ್ಯೂ ಗುತ್ತಿಗಾರು) ಮತ್ತು ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪವಿತ್ರ (ವಿ ಅರ್ ಡ ಬ್ಲ್ಯೂ) ರಂಜನ್ (ವಿ ಅರ್ ಡಬ್ಲ್ಯೂ ಉಬರಡ್ಕ), ಸವಿತ ವಿ ಅರ್ ಡಬ್ಲ್ಯೂ ಮಂಡೆಕೋಲು, ದಿನೇಶ್.(ವಿ ಆರ್ ಡಬ್ಲ್ಯೂ ದೇವಚಳ್ಳ) ಆಯ್ಕೆ ಯಾಗಿದ್ದಾರೆ.

ಜಿಲ್ಲಾ ಮತ್ತು ತಾಲೂಕಿನ ಗೌರವ ಸಲಹೆಗಾರರಾಗಿ ತಾಲೂಕಿನ ಎಂಅರ್ ಡಬ್ಲ್ಯೂ ಚಂದ್ರಶೇಖರ್ ಆಯ್ಕೆ ಆಗಿದ್ದಾರೆ.