ಶುಭವಿವಾಹ : ಕಾರ್ತಿಕ್-ಪ್ರಜ್ಞಾ

0

ಉಬಡರ್‍ಕ ಮಿತ್ತೂರು ಗ್ರಾಮದ ಸುಳ್ಯಕೋಡಿ ಶ್ರೀಮತಿ ಲೀಲಾವತಿ ಮತ್ತು ಮಾಧವ ಗೌಡರ ಪುತ್ರ ಕಾರ್ತಿಕ್ ರವರ ವಿವಾಹವು ಸಂಪಾಜೆ ಗ್ರಾಮದ ಪೆಲತಡ್ಕ ಶ್ರೀಮತಿ ಭವಾನಿ ಮತ್ತು ಪಿ.ವಿ.ಕರುಣಾಕರ ಗೌಡರ ಪುತ್ರಿ ಪ್ರಜ್ಞಾರವರೊಂದಿಗೆ ಜು.10ರಂದು ಅಮರಶ್ರೀಭಾಗ್‌ನ ಶ್ರೀಮತಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು.