ಶುಭವಿವಾಹ: ಅರುಣ್ ಸಿ.-ರಕ್ಷಿತಾ ಕೆ.

0

ಮಡಿಕೇರಿ ತಾ.ಚೆಂಬು ಗ್ರಾಮದ ಅನ್ಯಾಳ ಚಂದಪ್ಪ ಬಿ. ಯವರ ಪುತ್ರ ಅರುಣ್ ರವರ ವಿವಾಹವು ಕಡಬ ತಾ.ಕುದ್ಮಾರು ಗ್ರಾಮದ ಕಾಪೇಜಾಲು ಮಾಯಿಲಪ್ಪ ರವರ ಪುತ್ರಿ ರಕ್ಷಿತಾ ರೊಂದಿಗೆ ಜು.10ರಂದು ಕೇರ್ಪಳ ಬಂಟರ ಭವನದಲ್ಲಿ ನಡೆಯಿತು.