ನಿವೃತ್ತ ಸುಬೇದಾರ್ ಪುಟ್ಟಣ್ಣ ಗೌಡ ಕಂಟ್ರಮಜಲು ನಿಧನ

0

ನಾಲ್ಕೂರು ಗ್ರಾಮದ ಕಂಟ್ರಮಜಲು ನಿವೃತ್ತ ಸುಬೇದಾರ್ ಪುಟ್ಟಣ್ಣ ಗೌಡ ಕೆ.ಎಸ್.ರವರು ಅಸೌಖ್ಯದಿಂದ ಜು.23 ರಂದು ರಾತ್ರಿ ನಿಧನರಾದರು. ಇವರಿಗೆ 63 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರ ಅಜಿತ್ ಕೆ.ಪಿ. ಹಾಗೂ ಪುತ್ರಿ ಶ್ರೀಮತಿ ಅಶ್ವಿನಿ ಕೆ.ಪಿ. , ಅಳಿಯ ಪ್ರದೀಪ್ ಉಳುವಾರು , ಮೊಮ್ಮಗಳು, ಕುಟುಂಬಸ್ಥರು, ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.