ನಿಂತಿಕಲ್ಲು: ಸಂಪೂರ್ಣ ಸುರಕ್ಷಾ ವಿತರಣೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಂಪೂರ್ಣ ಸುರಕ್ಷಾ ನೊಂದವಣೆ ಮಾಡಿದ ಸಾನಿಧ್ಯ ಸಂಘದ ಸದಸ್ಯರ ದೀಪಕ್ ಇವರಿಗೆ ಅನಾರೋಗ್ಯದ ನಿಮಿತ್ತ ರೂ. 4800 ಸಂಪೂರ್ಣ ಸುರಕ್ಷಾ ವಿತರಣೆ ಮಾಡಲಾಯಿತು

ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಮತ್ತು ವಲಯ ಅಧ್ಯಕ್ಷ ವಸಂತ್ ರವರು ವಿತರಿಸಿದರು