ದೇವಚಳ್ಳ : ಮಣಿಯೂರು ಕಾಂಕ್ರೀಟ್ ರಸ್ತೆ ಉದ್ಘಾಟನೆ

0

ದೇವಚಳ್ಳ ಗ್ರಾಮದ ಮಣಿಯೂರು ಕಾಂಕ್ರೀಟ್ ರಸ್ತೆ ಯನ್ನು ಕೇರ ಸೀತಾರಾಮ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಚಂದ್ರಾವತಿ ರಾಮಣ್ಣ ಗೌಡ ಅಂಬೆಕಲ್ಲು ರಿಬ್ಬನ್ ಕತ್ತರಿಸಿ ಚಾಲನೆ ನೀಡಿದರು. ಗುರುವ ಮಣಿಯೂರು ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು, ಸದಸ್ಯರಾದ ಪ್ರಶಾಂತ್ ಮೆದು, ದುರ್ಗಾದಾಸ್ ಮೆತ್ತಡ್ಕ, ಸೂರ್ಯನಾರಾಯಣ ಮೂಲೆತೋಟ, ಜಯಪಾಲ ಅಂಬೆಕಲ್ಲು, ಮನಮೋಹನ್ ಅಂಬೆಕಲ್ಲು, ಶ್ವೇತಾ ರಾಜೇಶ್ ಗುಡ್ಡೆ,ಇಂದಿರೇಶ್ ಗುಡ್ಡೆ, ರಾಜೇಶ್ ಅಂಬೆಕಲ್ಲು, ಕೃಷ್ಣಕುಮಾರ್ ಅಂಬೆಕಲ್ಲು, ಪುರುಷೋತಮ ಅತ್ಯಾಡಿ, ಲೀಲಾದರ ಗುಡ್ಡೆ ಅಲ್ಲದೇ ರಸ್ತೆ ಫಲಾನುಭವಿಗಳು ಉಪಸ್ಥಿತರಿದ್ದರು.