ಮೂಡೆಕಲ್ಲು: ಭಾರೀ ಮಳೆಗೆ ಜರಿದ ಬರೆ

0

ಅಮರಪಡ್ನೂರು ಗ್ರಾಮದ ಮೂಡೆಕಲ್ಲು ಎಂಬಲ್ಲಿ ಉಮೇಶ್ ರವರ ಹಿಂಬದಿಯ ಬರೆಯು ಭಾರೀ ಮಳೆಗೆ ಕುಸಿದಿದೆ.


ಬಾರೀ ಮಳೆ ಸುರಿಯುತ್ತಿದ್ದು, ಇನ್ನೂ ಹೆಚ್ಚಿನ ಬರೆ ಕುಸಿದರೆ, ಕಣಿಪ್ಪಿಲ- ದುಗಲಡ್ಕ- ಪುಳಿಮಾರಡ್ಕ ರಸ್ತೆಯು ಕುಸಿಯುವ ಭೀತಿಯಲ್ಲಿದೆ.

ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕೆಂದು ರಸ್ತೆಯ ಫಲಾನುಭವಿಗಳು ವಿನಂತಿಸಿದ್ದಾರೆ.