ಅಕಾಡೆಮಿಗಳ ಸಹಭಾಗಿತ್ವ : ಸೆ.24,25 ರಂದು ಮಂಗಳೂರಿನಲ್ಲಿ ಸುವರ್ಣ ಕರ್ನಾಟಕ ಬಹು ಸಂಸ್ಕೃತಿ ಉತ್ಸವ : ಪೂರ್ವಭಾವಿ ಸಭೆ

0

ಆರು ಅಕಾಡೆಮಿ (ತುಳು, ಬ್ಯಾರಿ, ಕೊಂಕಣಿ, ಅರೆ ಭಾಷೆ, ಕೊಡವ ಮತ್ತು ಯಕ್ಷಗಾನ)ಗಳ ಜಂಟಿ ಆಶ್ರಯದಲ್ಲಿ ಸೆಪ್ಟೆಂಬರ್ 24 ಮತ್ತು 25ರಂದು ಮಂಗಳೂರಿನಲ್ಲಿ ನಡೆಯಲಿರುವ ಸುವರ್ಣ ಕರ್ನಾಟಕ ‘ಬಹುಸಂಸ್ಕೃತಿ ಉತ್ಸವ’ದ ಪೂರ್ವಭಾವಿ ಸಭೆ ಇಂದು ಮಂಗಳೂರಿನ ತುಳು ಭವನದಲ್ಲಿ ನಡೆಯಿತು.


ಎಲ್ಲ ಅಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರು, ರಿಜಿಸ್ಟ್ರಾರ್’ಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರು ಸಭೆಯಲ್ಲಿ ಭಾಗವಹಿಸಿದ್ದರು.