ಮೈಸೂರ್ ಚಲೋ ಪಾದಯಾತ್ರೆಗ ಹೊರಟ ಯುವ ಮೋರ್ಚಾ ತಂಡ

0

ಮೈಸೂರ್ ಚಲೋ ಪಾದಯಾತ್ರೆಗೆ ಪ್ರಬಂಧಕರಾಗಿ ಹೊರಟ ದಕ್ಷಿಣ ಕನ್ನಡ ಜಿಲ್ಲಾ ಯುವಮೋರ್ಚಾ ತಂಡ ಸುಳ್ಯದಿಂದ ಇಂದು ಬೆಂಗಳೂರಿಗೆ ಪ್ರಯಾಣ ಬೆಳೆಸಿತು.

ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಭಾರತೀಯ ಜನತಾ ಪಾರ್ಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್ ಬೊಟ್ಯಾಡಿ, ಜಿಲ್ಲೆಯ ಯುವಮೋರ್ಚಾ ಪದಾಧಿಕಾರಿಗಳು, ಜಿಲ್ಲೆಯ ಎಲ್ಲಾ ಮಂಡಲಗಳ ಯುವಮೋರ್ಚಾ ಪದಾಧಿಕಾರಿಗಳು, ಸುಳ್ಯ ಮಂಡಲದ ಯುವಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ ಮತ್ತು ತಂಡ ಜೊತೆಯಾಗಿ ಕರ್ನಾಟಕ ಫ್ಲೈವುಡ್ ಹೇಮಂತ್ ಕಾಮತ್ ರವರ ಮನೆಯಲ್ಲಿ ಒಟ್ಟಾಗಿ ಸುಮಾರು 100 ಜನ ಯುವಕರ ತಂಡ ಮದ್ಯಾಹ್ನ ಊಟ ಮುಗಿಸಿ ಬೆಂಗಳೂರು ತೆರಳಿದರು.