ಖಂಡಿಗೆಮೂಲೆ : ನಿಲ್ಲಿಸಿದ್ದ ವ್ಯಾನಿಗೆ ಕಲ್ಲೆಸೆದ ಕಿಡಿಗೇಡಿಗಳು – ವ್ಯಾನಿಗೆ ಹಾನಿ

0

ಖಂಡಿಗೆಮೂಲೆಯಲ್ಲಿ ರಾತ್ರಿ ನಿಲ್ಲಿಸಿದ್ದ ವ್ಯಾನಿಗೆ ಕಲ್ಲೆಸೆದು ಹಾನಿ ಮಾಡಿದ ಘಟನೆ ನಡೆದಿದೆ.
ಖಂಡಿಗೆಮೂಲೆಯ ಪ್ರವೀಣ್ ಕುಮಾರ್ ಎಂಬವರು ಅವರ ಪುಣ್ಯಕೋಟಿ ವ್ಯಾನನ್ನು ರಸ್ತೆ ಬದಿ ನಿಲ್ಲಿಸಿದ್ದು ರಾತ್ರಿ ಯಾರೋ ಕಿಡಿಗೇಡಿಗಳು ಕಲ್ಲೆಸೆದು ಎದುರಿನ ಗಾಜು ಪುಡಿಮಾಡಿರುವುದಾಗಿ ತಿಳಿದು ಬಂದಿದೆ.