ಜೇಸಿಐ ಸೀನಿಯರ್ ಚೇಂಬರ್ ವತಿಯಿಂದ ರಾಮಕೃಷ್ಣ ಭಟ್ ಚೊಕ್ಕಾಡಿಯವರಿಗೆ ಸನ್ಮಾನ

0

ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಸುಳ್ಯ ಪಯಸ್ವಿನಿ ಘಟಕ ಮತ್ತು ಜೆ.ಸಿ.ಐ ವತಿಯಿಂದ ಇತ್ತೀಚಿಗೆ ನಿವೃತ್ತರಾದ ಸಾಹಿತ್ಯ, ಸಾಂಸ್ಕೃತಿಕ, ಶಿಕ್ಷಣ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಅನರ್ಘ್ಯ ಸೇವೆ ಸಲ್ಲಿಸಿದ ರಾಮಕೃಷ್ಣ ಭಟ್ ಚೊಕ್ಕಾಡಿಯವರನ್ನು ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಸೀನಿಯರ್ ಛೇಂಬರ್ ಅಧ್ಯಕ್ಷರಾದ ಚಂದ್ರಶೇಖರ ನಂಜೆ, ಸೀನಿಯರ್ ಕೆ.ಆರ್.ಗಂಗಾಧರ್, ಜೆ.ಸಿ.ಐ ಅಧ್ಯಕ್ಷ ಗುರುಪ್ರಸಾದ್, ಸೀನಿಯರ್ ಲೊಕೇಶ್ ಪೆರ್ಲಂಪಾಡಿ, ಸೀನಿಯರ್ ಅಶೋಕ್ ಚೂಂತಾರು, ಸೀನಿಯರ್ ದಿನೇಶ್ ಮಡಪ್ಪಾಡಿ, ಸೀನಿಯರ್ ದೇವಿಪ್ರಸಾದ್ ಕುದ್ಪಾಜೆ, ಜೇಸಿ ತಾರ, ಜೇಸಿ ಶೋಭ ಅಶೋಕ್ ಹಾಗೂ ಲತಾ ಕುದ್ಪಾಜೆ ಅವರು ಉಪಸ್ಥಿತರಿದ್ದರು.