ಶ್ರೀಮತಿ ಸುಶೀಲ ಕಿರ್ಲಾಯ ನಿಧನ

0

ಆರಂತೋಡು ಗ್ರಾಮದ ಕಿರ್ಲಾಯ ಗಂಗಾಧರರವರ ಧರ್ಮಪತ್ನಿ ಶ್ರೀಮತಿ ಸುಶೀಲ ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಆ. 7 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತಿ, ಪುತ್ರ ನಿತಿನ್, ಪುತ್ರಿ ಅಕ್ಷಿತಾ, ಅಳಿಯ, ಮೊಮ್ಮಗ, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.