ಪನ್ನೆಬೀಡಿನ ಭಗವತಿ ಕ್ಷೇತದ ಬಂಧವಿರುವ ರಕ್ತೇಶ್ವರಿ ನಾಗದೇವರ ಸನ್ನಿಧಿಯಲ್ಲಿ ನಾಗರ ಪಂಚಮಿ

0

ಸುಳ್ಯದ ಪನ್ನೆಬೀಡಿನ ಭಗವತಿ ಕ್ಷೇತದ ಬಂಧವಿರುವ ರಕ್ತೇಶ್ವರಿ ನಾಗದೇವರ ಸನ್ನಿಧಿಯಲ್ಲಿ ನಾಗರ ಪಂಚಮಿ ನಡೆಯಿತು.

ಈ ಸಂದರ್ಭದಲ್ಲಿ ಹರಿಕೃಷ್ಣ ವಾರಂಬಳಿತ್ತಾಯ, ಕೃಪಾಶಂಕರ ತುದಿಯಡ್ಕ, ಬೂಡು ರಾಧಾಕೃಷ್ಣ ರೈ, ರಾಮಕೃಷ್ಣ ಭಟ್, ಶಿವರಾಮ ಕೆ.ವಿ.ಜಿ.ಪಿ., ಸುಧಾಕರ ಬೂಡು, ಸುನಿಲ್ ಕೇರ್ಪಳ, ಅಜೇಯ, ಪ್ರದೀಪ ಬೂಡು, ಪ್ರಭಾಕರ ಮಡಿವಾಳ, ಸುರೇಶ್ ಬೂಡುಪನ್ನೆ, ಉಮೇಶ ಬೂಡುಪನ್ನೆ, ಯಶೋಧರ ಬೂಡುಪನ್ನೆ, ಶೇಖರ ಬೂಡು ಸೇರಿದಂತೆ ನೂರಾರು ಭಕ್ತಾಭಿಮಾನಿಗಳು ಆಗಮಿಸಿ ಪ್ರಸಾದ ಸ್ವೀಕರಿಸಿದರು.