ನಾಲ್ಕೂರು : ನಡುಗಲ್ಲು 119ನೇ ಬೂತ್ ನ ಬಿಜೆಪಿ ಬೂತ್ ಸಮಿತಿ ರಚನೆ

0

ನಾಲ್ಕೂರು ನಡುಗಲ್ಲು 119ನೇ ಬೂತ್ ಇದರ ಬಿಜೆಪಿ ಬೂತ್ ಸಮಿತಿ ರಚನೆ ಮಾಡಲಾಯಿತು. ಬೂತ್ ಅಧ್ಯಕ್ಷರಾಗಿ ಆತ್ಮರಾಮ ವಲ್ಪಾರೆ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಎ ರ್ಧಡ್ಕ. 3ಬಿ. ಎಲ್. ಏ 2 ಆಗಿ ಹರಿಶ್ಚಂದ್ರ ಕುಳ್ಳಂಪಾಡಿ, ಬೂತ್ ಏಜೆಂಟ್ಆಗಿ ಹರೀಶ್ ನಾಯ್ಕ್ ಅಂಜೇರಿ ಹಾಗೂ ಸದಸ್ಯರುಗಳನ್ನಾಗಿ ಆಯ್ಕೆ ಮಾಡಲಾಯಿತು.

ಈ ಸಭೆಯಲ್ಲಿ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ, ಶಕ್ತಿಕೇಂದ್ರದ ಪ್ರಮುಖರಾದ ವಿಜಯಕುಮಾರ್ ಚಾರ್ಮತ, ಚಂದ್ರಶೇಖರ್ ಬಾಳುಗೋಡು, ಪಂಚಾಯತ್ ಸದಸ್ಯರಾದ ಹರೀಶ್ ಕೊಲ್ಯಾ, ಪ್ರಮೀಳಾ ಎ ರ್ಧಡ್ಕ, ಲೀಲಾವತಿ ಅಂಜೇರಿ, ಮತ್ತು ಹಿಂದಿನ ಬೂತ್ ಸಮಿತಿಯಾ ಅಧ್ಯಕ್ಷರಾದ ನಿಶಿತ್ ಮೂರ್ಜೆ, ಕಾರ್ಯದರ್ಶಿಯಾದ ಮೇಘನ್ ಕಲ್ಲಾಜೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.