ನೆಲ್ಲೂರು ಕೆಮ್ರಾಜೆ : ಬಿಜೆಪಿ ಶಕ್ತಿ ಕೇಂದ್ರ ಬೊಳ್ಳಾಜೆ ‌ಬೂತ್ ಸಮಿತಿ‌ ರಚನೆ

0

ಅಧ್ಯಕ್ಷ : ನಿತೀಶ್ ಕುಮಾರ್, ಕಾರ್ಯದರ್ಶಿ : ಅಶೋಕ

ನೆಲ್ಲೂರು ಕೆಮ್ರಾಜೆ ಗ್ರಾಮದ ಬಿಜೆಪಿ ಶಕ್ತಿ‌ ಕೇಂದ್ರದ ಬೊಳ್ಳಾಜೆ ಬೂತ್ ಸಮಿತಿಯು ಆ.15ರಂದು ರಚಿಸಲಾಯಿತು. ‌
ನೂತನ ಅಧ್ಯಕ್ಷರಾಗಿ ನಿತೇಶ್ ಕುಮಾರ್ ಎರ್ಮೆಟ್ಟಿ, ಕಾರ್ಯದರ್ಶಿಯಾಗಿ ಅಶೋಕ ಕಿಲಾರ್ ಕಜೆ, ಮತಗಟ್ಟೆ ಏಜೆಂಟ್ ಆಗಿ ನಾರಾಯಣ ಬೊಳ್ಳಾಜೆ, ಬಿ.ಎಲ್.ಇ.-2 ಆಗಿ ವೇಣುಗೋಪಾಲ ತುಂಬೆತ್ತಡ್ಕ, ಮಹಿಳಾ ಸದಸ್ಯೆಯಾಗಿ ಶೀಲಾವತಿ ಬೊಳ್ಳಾಜೆ, ಎಸ್.ಟಿ. ಸದಸ್ಯೆ ಭಾಗೀರಥಿ ಎರ್ಮೆಟ್ಟಿ, ಎಸ್.ಟಿ.ಸದಸ್ಯರಾಗಿ ಸೀತಾರಾಮ ಚೆನ್ನಡ್ಕ, ಓ.ಬಿ.ಸಿ. ಸದಸ್ಯರಾಗಿ ಬಾಲಕೃಷ್ಣ ಬಾಳೆಗುಂಡಿ, ಸದಸ್ಯರಾಗಿ ಅಚ್ಚುತ ಮುಂಡೋಕಜೆ, ಗಗನ್, ಸತೀಶ, ಬಾಲಕೃಷ್ಣ ಕಂಜಿಪಿಲಿ ಆಯ್ಕೆಯಾದರು.