ದುಗ್ಗಲಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಬಿಡುಗಡೆ

0


ದುಗ್ಗಲಡ್ಕದ ಅಯ್ಯಪ್ಪ ಭಜನಾ ಮಂದಿರದ ವಠಾರದಲ್ಲಿ ಸೆ.9 ರಂದು ನಡೆಯಲಿರುವ 24ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣವನ್ನು ಇಂದು ಬಿಡುಗಡೆ ಮಾಡಲಾಯಿತು.


ಈ ಸಂದರ್ಭದಲ್ಲಿ ಶ್ರೀ ದುಗ್ಗಲಾಯ ದೈವಸ್ಥಾನ ಸಮಿತಿಯ ಗೌರವಾಧ್ಯಕ್ಷ ಸುಂದರ ರಾವ್, ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ದಯಾನಂದ ಸಾಲಿಯಾನ್ ಮೂಡೆಕಲ್ಲು, ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಕುದ್ಪಾಜೆ, ಕಾರ್ಯದರ್ಶಿ ಸುರೇಶ್ ಮೂಡೆಕಲ್ಲು, ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಶಶಿಕಲಾ ನೀರಬಿದಿರೆ, ಮಾಜಿ ಅಧ್ಯಕ್ಷೆ ಶ್ರೀಮತಿ ಶೀಲಾವತಿ ಮಾಧವ, ಯತೀಶ್ ರೈ ದುಗ್ಗಲಡ್ಕ, ದಿನೇಶ್ ಡಿ.ಕೆ, ನಾರಾಯಣ ನಾಯ್ಕ, ನಾರಾಯಣ ಮಣಿಯಾಣಿ, ಗಿರೀಶ್ ರೈ ಮೂಡೆಕಲ್ಲು, ಶಿವಕುಮಾರ್ ಈಶ್ವರಡ್ಕ,ಸುಬ್ರಹ್ಮಣ್ಯ ಕುಂಬೆತ್ತಿಬನ,ಲವಕುಮಾರ್ ನೀರಬಿದಿರೆ, ಕುಸುಮಾಧರ ಎಸ್.ಎನ್.,ಗಂಗಾಧರ ದುಗ್ಗಲಡ್ಕ, ರಾಧಾಕೃಷ್ಣ ಕಲ್ಮಡ್ಕ,ಚಿಂತನ್ ಕುಂಬೆತ್ತಿಬನ, ಸಂದೀಪ್ ರೈ ದುಗ್ಗಲಡ್ಕ, ಮೋಕ್ಷಿತ್ ದುಗ್ಗಲಡ್ಕ ಮೊದಲಾದವರು ಉಪಸ್ಥಿತರಿದ್ದರು.