ಸುಳ್ಯ ಧ್ವನಿವರ್ಧಕ ಮತ್ತು ಶಾಮಿಯಾನ ಮಾಲಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

0

ಸುಳ್ಯ ತಾಲೂಕು ಧ್ವನಿವರ್ಧಕ ಮತ್ತು ಶಾಮಿಯಾನ ಮಾಲಕರ ಸಂಘದ ಮಹಾಸಭೆ ಆ.21ರಂದು ಸುಳ್ಯ ಜ್ಯೋತಿ ಸರ್ಕಲ್ ಬಳಿ ಇರುವ ಅಮೃತಭವನದಲ್ಲಿ ನಡೆಯಿತು
ಸಭೆಯಲ್ಲಿ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಮಿತಿಯ ಗೌರವಾಧ್ಯಕ್ಷರಾಗಿ
ಲೋಕನಾಥ್ ಎಸ್ ಪಿ., ಶಿವಪ್ರಕಾಶ್ ಸುಳ್ಯ, ಗೌರವ ಸಲಹೆಗಾರರಾಗಿ ಜಿ ಜಿ ನಾಯಕ್,ಹಸನ್ HLS, ಗಿರಿಧರ ಸ್ಕಂದ, ಅಧ್ಯಕ್ಷರಾಗಿರಾಜೇಶ್ ಏನ್ ಎಸ್,ಉಪಾಧ್ಯಕ್ಷರುಗಳಾಗಿ ವಿಶ್ವನಾಥ್ ಭಾರದ್ವಾಜ್, ಶಿವಪ್ರಸಾದ್ ಕೆ., ಪ್ರವೀಣ್ ಬಳ್ಪ
ಪ್ರಧಾನ ಕಾರ್ಯದರ್ಶಿ:- ಜಿ ಅಬ್ದುಲ್ ರಝಾಕ್, ಕಾರ್ಯದರ್ಶಿಯಾಗಿ ಸುನಿಲ್ ಏನ್ ಎಸ್., ಜ್ಞಾನೇಶ್ ಕೊಲ್ಲಮೊಗ್ರ, ಸಂಘಟನಾ ಕಾರ್ಯದರ್ಶಿ ಜಿ ಪಿ ಸಂಶುಧೀನ್ ಭಾರತ್ ಶಾಮಿಯಾನ, ಕೋಶಾಧಿಕಾರಿಯಾಗಿ ಜಿ ಎ ಮೊಹಮ್ಮದ್,
ಸದಸ್ಯರುಗಳಾಗಿ ಶ್ರೀಧರ ಸ್ವಾಮಿ, ಮನೀಷ್ ಯು ಎಸ್, ಸುಧೀರ್ ಪಿ ಎಸ್,ಕುಸುಮಧರ ಅರಂತೋಡು, ಸುನಿಲ್ ಅಡ್ತಲೆ, ಗಣೇಶ್ ಏನೆಕಲ್ಲು, ಜಯಪ್ರಕಾಶ್ ಗುತ್ತಿಗಾರು, ನವೀನ್ ಪೈಲೂರು ರವರನ್ನು ಆಯ್ಕೆಮಾಡಲಾಯಿತು.