ಶುಭವಿವಾಹ: ಅರ್ಜುನ್- ತುಷಾರಾ

0

ಸುಳ್ಯ ಕಸಬಾ ಗ್ರಾಮದ ಪಾನತ್ತಿಲ ಶಿವರಾಮ ಮತ್ತು ಶ್ರೀಮತಿ ಉಷಾ ರವರ ಪುತ್ರಿ ತುಷಾರಾ ರವರ ವಿವಾಹವು ಪುತ್ತೂರು ಕಸಬಾ ಗ್ರಾಮದ ಬಪ್ಪಳಿಗೆ ಬಂಗಾರ ಕಾಯೇರಾ ಮನೆ ಭಾಸ್ಕರ ಗೌಡ ಮತ್ತು ಶ್ರೀಮತಿ ಜಯಂತಿ ರವರ ಪುತ್ರ ಅರ್ಜುನ್ ರವರೊಂದಿಗೆ ಆ.19ರಂದು ಪುತ್ತೂರು-ಬೈಪಾಸ್ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.