ರಾಜ್ಯ ಮಟ್ಟದ ಖೋ-ಖೋ ಪಂದ್ಯಾಟಕ್ಕೆ ಮಯೂರ್ ಎನ್. ಪಿ ನಡುತೋಟ ಆಯ್ಕೆ

0

ಹೈಸ್ಕೂಲ್ ವಿಭಾಗದ ಜಿಲ್ಲಾಮಟ್ಟದ್ದ ಖೋ-ಖೋ ಪಂದ್ಯಾಟವು ವಿವೇಕಾನಂದ ತೆಂಕಿಲ ಪುತ್ತೂರು ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದಿದ್ದು ಕ್ರೀಡಾಕೂಟದಲ್ಲಿ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಯಾಗಿರುವ ಮಯೂರ್ ಎನ್.ಪಿ ನಡುತೋಟ ಗುಡ್ಡೆಮನೆ ಭಾಗವಹಿಸಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಆಂಧ್ರಪ್ರದೇಶದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಇವರು ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿ

ನಡುತೋಟ ಗುಡ್ಡೆಮನೆ ಪದ್ಮನಾಭ ಹೇಮಲತಾ ದಂಪತಿಯ ಪುತ್ರ.