Home ಪ್ರಚಲಿತ ಸುದ್ದಿ ಬೃಹತ್ ಮಾನವ ಸರಪಳಿಯಲ್ಲಿ ನೋಡುಗರ ಗಮನ ಸೆಳೆದ ಎನ್‌ಎಂಸಿ ವಿದ್ಯಾರ್ಥಿಗಳು!

ಬೃಹತ್ ಮಾನವ ಸರಪಳಿಯಲ್ಲಿ ನೋಡುಗರ ಗಮನ ಸೆಳೆದ ಎನ್‌ಎಂಸಿ ವಿದ್ಯಾರ್ಥಿಗಳು!

0

ಕೊಡಗು & ಓಣಂ ಹಬ್ಬದ ಸಾಂಪ್ರದಾಯಕ ಉಡುಪು ಧರಿಸಿ ಸರತಿ ಸಾಲು

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ರಾಜ್ಯ ಸರ್ಕಾರದ ನಿರ್ದೇಶನದಂತೆ ಬೀದರ್ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯವರೆಗೆ ಸೆ.13ರಂದು ಜರುಗಿದ ಬೃಹತ್ ಮಾನವ ಸರಪಳಿಯಲ್ಲಿ ಸುಳ್ಯ ಎನ್ ಎಂ ಸಿ ವಿದ್ಯಾರ್ಥಿಗಳಿಂದ ಓಡಬಾಯಿಯ ಕುಂಬಕೋಡು ಬಳಿ ಕೊಡಗು ಮತ್ತು ಕೇರಳ ಓಣಂ ಹಬ್ಬದ ಸಾಂಪ್ರದಾಯಕ ಉಡುಪು ಧರಿಸಿ ಭಾಗಿಯಾಗಿದ್ದು, ನೋಡುಗರ ಗಮನ ಸೆಳೆದರು.

NO COMMENTS

error: Content is protected !!
Breaking