ನಾಲ್ಕೂರು :ಅಸೌಖ್ಯದಿಂದ ಯುವಕ ಮೃತ್ಯು

0

ನಾಲ್ಕೂರು ಗ್ರಾಮದ ಲಕ್ಷ್ಮಣ ಗೌಡ ಕಲ್ಲಾಜೆ ಅವರ ಪುತ್ರ ಲಿಖಿತ್ ಕಲ್ಲಾಜೆ ಅಲ್ಪ ಕಾಲದ ಅಸೌಖ್ಯತೆಯಿಂದ ಸೆ. 16 ರ ರಾತ್ರಿ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಅವರಿಗೆ 25 ವರ್ಷ ವಯಸ್ಸಾಗಿತ್ತು.

ಮಂಗಳೂರಿನಲ್ಲಿ ಖಾಸಗಿ ಉದ್ಯೋಗದಲ್ಲಿದ್ದ ಅವರಿಗೆ ೧೫ ದಿವಸಗಳ ಹಿಂದೆ ಕೈಕಾಲು ಬಲ ಹೀನರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ತಂದೆ ಲಕ್ಷ್ಮಣ ಗೌಡ, ತಾಯಿ ಲೀಲಾವತಿ, ಸಹೋದರ ಲವಿಶ್ , ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.