ಬೆಳ್ಳಾರೆ ಶ್ರೀ ಶಾರದೋತ್ಸವ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ

0

ಬೆಳ್ಳಾರೆ ಶ್ರೀ ಶಾರದೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಜಯರಾಮ ಉಮಿಕ್ಕಳ,ಸಂಚಾಲಕರಾಗಿ ಸದಾಶಿವ ಮಣಿಯಾಣಿ ಪಡ್ಪು,ಕಾರ್ಯದರ್ಶಿಯಾಗಿ ಪ್ರಸಾದ್ ಆಚಾರ್ಯ ತಡಗಜೆ,ಕೋಶಾಧಿಕಾರಿಯಾಗಿ ಗಂಗಾಧರ ಪಾಟಾಳಿ ಪಡ್ಪುರವನ್ನು ನೇಮಕಮಾಡಲಾಯಿತು.


ಅ.12 ರಂದು ಶ್ರೀ ಶಾರದೋತ್ಸವ ಕಾರ್ಯಕ್ರಮವನ್ನು ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಸುವುದೆಂದು ತೀರ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಶಾರದೋತ್ಸವ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು,ಪ್ರದೀಪ್ ಕುಮಾರ್ ರೈ ಪನ್ನೆ,ಎ.ಕೆ.ಮಣಿಯಾಣಿ,ಮಾಜಿ ಉಪಾಧ್ಯಕ್ಷ ವಿಠಲ ರೈ ಪುಡ್ಕಜೆ,ಕೋಶಾಧಿಕಾರಿ ವಾಸುದೇವ ಆಚಾರ್ಯ,ಮೋನಪ್ಪ ತಂಬಿನಮಕ್ಕಿ, ಮಾಧವ ತಡಗಜೆ ಮತ್ತಿತರರು ಉಪಸ್ಥಿತರಿದ್ದರು.