ಕೊಡಗು ಸಂಪಾಜೆ : ಆಟೋ ಚಾಲಕ ಮಾಲಕ ಸಂಘದ ವತಿಯಿಂದ ಗಾಂಧಿಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯ

0

ಗಾಂಧಿ ಜಯಂತಿ ಪ್ರಯುಕ್ತ ಕೊಡಗು ಸಂಪಾಜೆಯಲ್ಲಿ ಆಟೋ ಚಾಲಕ ಮಾಲಕ ಸಂಘದ ವತಿಯಿಂದ ಕೊಡಗು ಸಂಪಾಜೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮವು ಅ. 2 ರಂದು ನಡೆಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ರಿತಿನ್ ಡೆಮ್ಮಲೆ. ಕೋಶಾಧಿ ರಾಜೇಶ್ ಮುಂಡಡ್ಕ , ಖಜಾಂಜಿಅಮೀರ್ ಸಂಪಾಜೆ, ಸದಸ್ಯರಾದ ಶ್ರೀಧರ ಪಡ್ಪು. ಹೊನ್ನಪ್ಪ ಡೆಮ್ಮಲೆ. ಸುನಿಲ್ ಅರೆಕಲ್ಲು , ಕುಶಲ ಕುಂಟಿ ಕಾನ, ಹರೀಶ್ ಮುಂಡಡ್ಕ, ಶಬೀರ್ ಚಡವು, ಪರಮೇಶ್ವರ ಚಡವು. ರಂಗಪ್ಪ ಚಡವು ಮೊದಲಾದವರು ಉಪಸ್ಥತರಿದ್ದರು .