ಅರಂಬೂರು:ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಉಪ ಸಮಿತಿಗಳ ರಚನೆ

0

ಅರಂಬೂರು ಶ್ರೀ ವಯನಾಟ್ ಕುಲವನ್ ಧೈವಸ್ಥಾನದಲ್ಲಿ 2025 ಮಾರ್ಚ್ 15ರಿಂದ 18ರ ತನಕ ನಡೆಯಲಿರುವ ಧೈವಂಕಟ್ಟು ಮಹೋತ್ಸವದ ವಿವಿಧ ಉಪ ಸಮಿತಿಗಳನ್ನು ಅ.6 ರಂದು ರಚಿಸಲಾಯಿತು.
ಮಹೋತ್ಸವ ಸಮಿತಿ ಅಧ್ಯಕ್ಷ ಪಿ. ಬಿ ಸುಧಾಕರ ರೈ ಪೆರಾಜೆ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕುಟುಂಬದ ಯಜಮಾನ ಕುಂಞಕಣ್ಣ ಅರಂಬೂರು, ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಬಾರ್ಪಣೆ, ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪವಿತ್ರನ್ ಗುಂಡ್ಯ, ಕೋಶಾಧಿಕಾರಿ ಜತ್ತಪ್ಪ ರೈ ಅರಂಬೂರು, ಪ್ರಮುಖರಾದ ಶ್ರೀಪತಿ ಭಟ್ ಮಜಿಗುಂಡಿ, ಕಾರ್ಯಧ್ಯಕ್ಷರುಗಳಾದ ಕುಂಞರಾಮ ಶ್ರೀ ಶೈಲಮ್, ಕೃಷ್ಣಪ್ಪ ಕೆದಂಬಾಡಿ,ಪದ್ಮಯ್ಯ ಪಡ್ಪು,ಹಿರಿಯರಾದ ಕೊರಗಪ್ಪ ಮಾಸ್ತರ್ ಕಣಕ್ಕೂರು ಉಪಸ್ಥಿತರಿದ್ದರು.
ಸಭೆಯಲ್ಲಿ ಎನ್.ಎ
ಗಂಗಾಧರ, ವಸಂತ ಪಡ್ಪು, ಜಯಶಂಕರ ಪಡ್ಪು, ಧನಂಜಯ ಅರಂಬೂರು, ಸುನೀಲ್ ಅರಂಬೂರು, ಸುರೇಶ ಪರಿವಾರಕಾನ, ಸುನೀಲ್ ಪರಿವಾರಕಾನ, ಅನಿಲ್ ಪರಿವಾರಕಾನ,ಪ್ರಮೋದ್ ಕೂಟೇಲು, ಅಮ್ಮು ರೈ ಅರಂಬೂರು, ಅಶೋಕ್ ಪೀಚೆ, ನಾರಾಯಣ ರೈ ಅರಂಬೂರು, ನಾಗೇಶ್ ಸುಳ್ಯ,ಅಮಿತಾ ರೈ, ಯಮಲಾಕ್ಷಿ ಅರಂಬೂರು, ರಾಜೀವಿ ಪಾಲಡ್ಕ ಅಂಬಿಕಾ ಶ್ರೀಶೈಲಮ್, ಶಾಲಿನಿ ಪರಿವಾರಕಾನ,ಶೋಭಾ ರೈ ಅರಂಬೂರು, ಪುರುಷೋತ್ತಮ ಪಡ್ಪು, ಕುತ್ತಿಕೋಲ್ ತಂಬೂರಾಟ್ಟಿ ಸೇವಾ ಸಮಿತಿ ಆಲೆಟ್ಟಿ, ಸುಳ್ಯ, ಅರಂತೋಡು ಇದರ ಸದಸ್ಯರು,ಕುಟುಂಬಸ್ಥರು ಮತ್ತಿತರ ಭಾಗವಹಿಸಿದರು. ಪವಿತ್ರನ್ ಸ್ವಾಗತಿಸಿದರು. ರತೀಶನ್ ವಂದಿಸಿದರು.