ಗುತ್ತಿಗಾರಿನಲ್ಲಿ ಕಾವೇರಿ ಟೈರ್‌ವರ್ಕ್ಸ್‌ ಸ್ಥಳಾಂತರಗೊಂಡು ಶುಭಾರಂಭ

0

ಗುತ್ತಿಗಾರಿನ ಭಾರತ್ ಪೆಟ್ರೋಲ್ ಬಂಕ್ ಬಳಿ ಕಾರ್ಯಾಚರಿಸುತಿದ್ದ ಕಾವೇರಿ ಟೈರ್‌ವರ್ಕ್ಸ್‌ ಗುತ್ತಿಗಾರಿನ ವೆಂಕಟೇಶ್ವರ ಕಾಂಪ್ಲೆಕ್ಸ್‌,ಗೆ ಅ.11 ರಂದು ಸ್ಥಳಾಂತರಗೊಂಡು ಶುಭಾರಂಭಗೊಂಡಿತು.

ಆ ಪ್ರಯುಕ್ತ ಬೆಳಗ್ಗಿನ ಜಾವ ಗಣಪತಿ ಹವನ ನಡೆಯಿತು. ಬಳಿಕ ಆಯುಧ ಪೂಜಾ ಕಾರ್ಯಕ್ರಮವು ಜರುಗಿದ್ದು ಟಯರ್ ವರ್ಕ್ಸ್ ನ ಮಾಲಕ ಸುರೇಶ್ ಪಾಟಾಳಿ ಕಂದ್ರಪ್ಪಾಡಿ ಸೇರಿದಂತೆ ಹಲವಾರು ಸಂಖ್ಯೆಯ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.