ಬೆಳ್ಳಾರೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಿಂದ ವಿಮಾ ಸೌಲಭ್ಯ ವಿತರಣೆ

0

ಬೆಳ್ಳಾರೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವತಿಯಿಂದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನೆ ಅಡಿಯಲ್ಲಿ ಹುಕ್ರಪ್ಪ ಟಿ.ಎಂ. ಅವರ ವಿಮಾ ಸೌಲಭ್ಯವನ್ನು ಅವರ ವಾರಿಸುದಾರರಾದ ಚೋಮ ಟಿ.ಇವರಿಗೆ ವರ್ಗಾವಣೆ ಮಾಡಲಾಯಿತು.