ಅರಂತೋಡು ಗ್ರಾಮದ ದೇರಾಜೆಯ ಧನಂಜಯ ಗೌಡರವರು ಅಲ್ಪಕಾಲದ ಅಸೌಖ್ಯದಿಂದ ಮಾ. 28 ರಂದು ನಿಧನರಾದರು.
ಅವರಿಗೆ 67 ವಷ೯ ವಯಸ್ಸಾಗಿತ್ತು.



ಇವರು ದೇರಾಜೆಯ ದೈವಸ್ಥಾನದ ಪೂಜಾರಿಯಾಗಿದ್ದರು.
ಮೃತರು ಪತ್ನಿ ಶೋಭಾ, ಪುತ್ರರಾದ ಜೀವನ್ ಮತ್ತು ಪ್ರಶಾಂತ್, ಮೂವರು ಸಹೋದರರು, ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.