ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ರಿಗೆ ಸುಳ್ಯದ ಯುವಕರಿಂದ ಗೌರವ

0

ಕರ್ನಾಟಕ ವಿಧಾನಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಯು.ಟಿ.ಖಾದರ್ ರನ್ನು ಸುಳ್ಯದ ಯುವಕರು ಭೇಟಿಯಾಗಿ ಗೌರವ ಸಲ್ಲಿಸಿದರು.

ಪ್ರಶಾಂತ್ ಸನಿಲ್, ಮಂಗಳೂರು ಬಜಾಜ್ ಫೈನಾನ್ಸ್ ಎಸ್.ಎಂ. ರಾಜೇಶ್ ನಡುಬೆಟ್ಟು, ಯೇನಪೋಯ ಸಂಸ್ಥೆಯ ಉದ್ಯೋಗಿ ಡಾ.ಆಕಾಶ್ ಜೈನ್, ಮಂಗಳೂರು ವಿ.ವಿ.‌ಪ್ರಾಧ್ಯಾಪಕ ಜಯಪ್ರಕಾಶ್ ರವರು ಮಂಗಳೂರಿನಲ್ಲಿ ಖಾದರ್ ರನ್ನು‌ ಭೇಟಿಯಾಗಿ ಗೌರವ ಸಲ್ಲಿಸಿದರು.