ಪೆರುವಾಜೆ : ಮಾತೃಶ್ರೀ ಜ್ಞಾನ ವಿಕಾಸ ಸಭೆ

0

ಮಾತೃಶ್ರೀ ಜ್ಞಾನ ವಿಕಾಸ ಪೆರುವಾಜೆ ಇದರ ಸಭೆಯನ್ನು ಜೂ.25ರಂದು ನಡೆಸಲಾಯಿತು.


ಸಭೆಯಲ್ಲಿ ಡಾ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕಿ ಯಶೋಧ ಯನ್. ಇವರು ಕೇಂದ್ರದ ಸದಸ್ಯರ ಮಕ್ಕಳು ಎಸ್ ಎಸ್ಎಲ್ ಸಿ, ಪಿ.ಯು.ಸಿ, ಡಿಗ್ರಿ ಆದ ನಂತರ ಯಾವುದೆಲ್ಲ ಕೋರ್ಸ್ ಮಾಡಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನೆಟ್ಟಾರು, ಪೆರುವಾಜೆ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಯಾದ ಶ್ರೀಮತಿ ಹರಿಣಾಕ್ಷಿ, ಕೇಂದ್ರದ ಸಂಯೋಜಕಿ ಯಾದ ಉಮಾವತಿ ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.