ಎಡಮಂಗಲ : ಅಪಾಯದ ಸ್ಥಿತಿಯಲ್ಲಿದ್ದ ಮರ ಊರವರಿಂದ ತೆರವು

0

ಎಡಮಂಗಲ ಗ್ರಾಮದ ಮಾಲೆಂಗಿರಿ ಬಳಿ ಮುಖ್ಯರಸ್ತೆಯಲ್ಲಿ ಹೆಚ್. ಟಿ ವಿದ್ಯುತ್ ಲೈನ್ ನ ಮೇಲೆ ವಾಲಿಕೊಂಡಿಂದ್ದ ಬೃಹತ್ ಗ್ರಾತದ ಮರವನ್ನು ಗ್ರಾಮಸ್ಥರು ತೆರವುಗೊಳಿಸಿದರು.
ಈ ಸಂದರ್ಭದಲ್ಲಿ ಕೆ. ಇ. ಬಿ ಸಿಬ್ಬಂದಿಗಳು ವಿದ್ಯುತ್ ಲೈನ್ ಅನ್ನು ತೆರವುಗೊಳಿಸಿ ಮರ ಕಡಿಯಲು ಅನುವು ಮಾಡಿಕೊಟ್ಟರು. ಎಡಮಂಗಲ ಗ್ರಾಮಸ್ಥರು, ಪಂಚಾಯತ್ ಕಾರ್ಯದರ್ಶಿ ಗೋಪಿನಾಥ್ ಸಹಕರಿಸಿದರು.