ಹರಿಹರ ಪಲ್ಲತ್ತಡ್ಕ ಅಂಗನವಾಡಿ ಕೇಂದ್ರಕ್ಕೆ ಪೋಷಕರಿಂದ ಕಪಾಟು ಕೊಡುಗೆ

0

ಹರಿಹರ ಪಲ್ಲತ್ತಡ್ಕ ಅಂಗನವಾಡಿ ಕೇಂದ್ರಕ್ಕೆ ಕಪಾಟು ನ್ನು ಜು.31 ರಂದು ಕೊಡುಗೆಯಾಗಿ ನೀಡಿದರು.
2022-2023
ಸಾಲಿನಲ್ಲಿ ಅಂಗನವಾಡಿ ಕೇಂದ್ರದ ಹಳೆ ವಿದ್ಯಾರ್ಥಿಗಳಾಗಿ ಬಿಟ್ಟಿರುವ ಪುಟಾಣಿಯವರಾದ ದೀಪಾನ್ಸ್ ಗೌಡ ಗುಡ್ಡೆಮನೆ ಅವರ ಪೋಷಕರು, ಹಾಗೂ ಗೋಷಿತ್ ಗೌಡ ಮಲ್ಲಾರ ಪೋಷಕರು ಕೊಡುಗೆ ನೀಡಿದರು . ಈ ಸಂದರ್ಭದಲ್ಲಿ ಬಾಲ ವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀಮತಿ ಲತಾ ಹಿಮ್ಮತ್, ಸಮುದಾಯ ಆರೋಗ್ಯಧಿಕಾರಿಯಾದ ಕುಮಾರಿ ರೇಣುಕಾ, ಆಶಾ ಕಾರ್ಯಕರ್ತೆ ಶ್ರೀಮತಿ ಪುಷ್ಪಾವತಿ ಮಕ್ಕಳ ಪೋಷಕರು ಅಂಗನವಾಡಿ ಪುಟಾಣಿಯವರು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಹರಿಣಿ ಸಹಾಯಕಿ ಶ್ರೀಮತಿ ಪವಿತ್ರ ಉಪಸ್ಥಿತರಿದ್ದರು.