ಒಡಿಯೂರು ಯೋಜನೆ ವತಿಯಿಂದ ಶಾಲೆಯ ಆವರಣದ ಸ್ವಚ್ಚತಾ ಕಾರ್ಯಕ್ರಮ

0

ಒಡಿಯೂರು ಗ್ರಾಮ ವಿಕಾಸ ಯೋಜನೆಯ ವತಿಯಿಂದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಹುಟ್ಟು ಹಬ್ಬದ ಪ್ರಯುಕ್ತ ಅರಂಬೂರು ಘಟಸಮಿತಿಯ ವತಿಯಿಂದ ಅರಂಬೂರು ಶಾಲೆಯ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಘಟ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ, ಸಂಯೋಜಕಿ ರೇವತಿ, ಸೇವಾ ದೀಕ್ಷಿತೆ ಜಯಂತಿ, ಶಾಲಾ ಮುಖೋಪಾಧ್ಯಾಯರು ವಿಜಯಲಕ್ಷ್ಮಿ , ಶಾಲೆಯ ಎಸ್. ಡಿ. ಎಂ. ಸಿ ಅಧ್ಯಕ್ಷ ರಮೇಶ್ ಕೆ , ದೈಹಿಕ ಶಿಕ್ಷಣ ಶಿಕ್ಷಕ ಧನಂಜಯ, ಘಟಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ವಿಕಾಸ ವಾಹಿನಿಯ ಸದಸ್ಯರು ಹಾಜರಿದ್ದರು.