ತೇಜಶ್ರೀ ಹಾಸ್ಪಾರೆ ಎಂ.ಬಿ.ಬಿ.ಎಸ್.ಸರಕಾರಿ ಕೋಟಾದ ಪ್ರವೇಶಕ್ಕೆ ಆಯ್ಕೆ

0


ಬೆಂಗಳೂರಿನಲ್ಲಿ ನೆಲೆಸಿರುವ ಆಲೆಟ್ಟಿ ಗ್ರಾಮದ ನಿತ್ಯಾನಂದ ಹಾಸ್ಪಾರೆ ಮತ್ತು ಶ್ರೀಮತಿ ಸುಧಾ ನಿತ್ಯಾನಂದರ ಪುತ್ರಿ ಕು.ತೇಜಶ್ರೀ ಹಾಸ್ಪಾರೆ ಎಂ.ಬಿ.ಬಿ.ಎಸ್.ಸರಕಾರಿ ಕೋಟಾದ ಪ್ರವೇಶಕ್ಕೆ ಆಯ್ಕೆಯಾಗಿದ್ದಾರೆ.


2022-23 ನೇ ಸಾಲಿನ PUC ಪರೀಕ್ಷೆಯಲ್ಲಿ ಶೇ.97 ಅಂಕ ಮತ್ತು ಇತ್ತೀಚೆಗೆ ನಡೆದ ನೀಟ್ ಪರೀಕ್ಷೆಯಲ್ಲಿ 43ಸಾವಿರ ರೇಂಕ್ (ರಾಷ್ಟ್ರೀಯ ಮಟ್ಟದಲ್ಲಿ ) ಪಡೆದು ಪ್ರತಿಷ್ಟಿತ ಕಾರವಾರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಎಂ.ಬಿ.ಬಿ.ಎಸ್.ಕೋರ್ಸ್ ಗೆ ಸರಕಾರಿ ಕೋಟಾದಲ್ಲಿ ಪ್ರವೇಶರ್ಹತೆ ಪಡೆದಿರುತ್ತಾರೆ.